ಬೆಳ್ತಂಗಡಿ, ಸೆ.27: ರಾಜ್ಯದಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಮೀರಿದ ಚಿಲ್ಲರೆ, ಬಾರ್, ಎಂಎಸ್ಎಲ್ ಮಳಿಗೆ, ಕ್ಲಬ್, ಸ್ಟಾರ್ ಹೊಟೇಲ್ಗಳಲ್ಲಿ ಲೈಸನ್ಸ್ ಇರುವ ಮಳಿಗೆಗಳ ಮೂಲಕ ಮದ್ಯ ಮಾರಾಟ ನಡೆಯುತ್ತದೆ. ಇದಲ್ಲದೆ ಬಹುತೇಕ ಅಂಗಡಿ ಮುಗ್ಗಟ್ಟುಗಳಲ್ಲಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಯಾವುದೇ ಪರವಾನಿಗೆ ಇಲ್ಲದೆ ಮದ್ಯಮಾರಾಟ ಮಾಡುವವರು ನಿರಾತಂಕವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಅಬಕಾರಿ…

ಮನಸ್ಸಿನ ಮೇಲೆ ಜಯ ಸಾಧಿಸುವುದೇ ಶಿಬಿರದ ಉದ್ದೇಶ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು.
ಉಜಿರೆ, ಸೆ.24: ಮನುಷ್ಯನಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿವೆ. ಒಳ್ಳೆಯ ಅಭ್ಯಾಸಗಳಾದ ಯೋಗ, ದೇವರ ಪೂಜೆ, ರೋಗಿಗಳ ಭೇಟಿ, ಸಮಾಜ ಸೇವೆ.. ನಮ್ಮನ್ನು ಗೆಲ್ಲಿಸುತ್ತದೆ. ಕೆಟ್ಟ ಅಭ್ಯಾಸಗಳಾದ ಜೂಜಾಟ, ವ್ಯಸನಗಳು, ರೌಡಿಸಂ ಮುಂತಾದ ಅಭ್ಯಾಸಗಳು ನಮ್ಮನ್ನು ಸೋಲಿಸುತ್ತದೆ. ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಬಹಳಷ್ಟು ಇತರ ವ್ಯಸನಗಳಿಗೆ ಪ್ರೇರಣೆ ನೀಡಬಲ್ಲ ಕೆಟ್ಟ ಚಾಳಿಯಾಗಿರುತ್ತದೆ. ಮನುಷ್ಯನ…

ಅಕ್ಟೋಬರ್ 2 ರಂದು ಗಾಂಧಿಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ

ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ
ಧರ್ಮಸ್ಥಳ: “ದುಶ್ಚಟದ ಜೀವನ ದೌರ್ಬಲ್ಯ ಮತ್ತು ದೋಷದ ಬದುಕಾಗಿದೆ. ಇದರಿಂದ ಮದ್ಯವರ್ಜನ ಶಿಬಿರದ ಮೂಲಕ ಅಂತರಂಗ ಶುದ್ಧಿ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ಅವಕಾಶ ಪಡೆದ ನೀವು ಯೋಗ್ಯರು ಆಗಿದ್ದೀರಿ. ಸತತ ಪ್ರಯತ್ನ, ಹಟ ಸಾಧನೆ ಮಾಡಿ 100 ದಿನ ಪಾನಮುಕ್ತ ಜೀವನವನ್ನು ಅನುಭವಿಸಿ ಸಂಸಾರದ ಜೊತೆಯಲ್ಲಿ ಸುಖಾನುಭವ…

ವ್ಯಸನದ ಆಕರ್ಷಣೆಯಿಂದ ದೂರವಿರಿ : ಡಾ| ಹೆಗ್ಗೆಡೆ
ಕೃಪೆ : ಉದಯವಾಣಿ

ಮಾದಕ ವಸ್ತುಗಳ ತಡೆಗಟ್ಟುವಿಕೆಗಾಗಿ ಜಾಥಾ ಮತ್ತು ಸಮಾವೇಶ
Invitation for Nava jeevanotsava Conference
1991ರಲ್ಲಿ ಮದ್ಯಮುಕ್ತ ಸಮಾಜ ನಿರ್ಮಿಸುವ ದೂರದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭವಾದ ‘ಜನಜಾಗೃತಿ’ ಎಂಬ ಜನಾಂದೋಲನ ಇಂದು ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ. ಸಮಾಜಕ್ಕೆ ಶಾಪವಾಗಿ ಕುಟುಂಬಗಳ ಅವನತಿಗೆ ಕಾರಣವಾಗುವ ಮದ್ಯ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯೇ ಜನಜಾಗೃತಿ ವೇದಿಕೆಯ ಮುಖ್ಯಧ್ಯೇಯವಾಗಿದೆ. ಕಳೆದ 25 ವರ್ಷಗಳಿಂದ ಈ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂಘಟಿತ…

ಪಾನಮುಕ್ತರ ದೃಢ ಸಂಕಲ್ಪದ ಶತದಿನೋತ್ಸವ
ಸುಖ ಅನುಭವಿಸಲು ದೇವರಿಂದ ಬಂದ ಕರೆಯೇ ಮದ್ಯವರ್ಜನ ಶಿಬಿರ-ಡಾ|ಹೆಗ್ಗಡೆ. ಧರ್ಮಸ್ಥಳ: ಅಖಿಲ ಕರ್ನಾಟಕ ಜನಜಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಸಂಯೋಜನೆ ಮಾಡುವುದರ ಮೂಲಕ ದುಶ್ಚಟಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕವಾಗಿ 150 ಶಿಬಿರಗಳನ್ನು ನಡೆಸಿ 10000 ಮಂದಿಗೆ ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಶಿಬಿರದ ಬಳಿಕ…
Camps for the month of October
Camp No. Taluk Date 1129 Magadi 01.10.2017-08.10.2017 1130 Special Camp 02.10.2017-09.10.2017 1131 Bantwal 03.10.2017-10.10.2017 1132 Chintamani 06.10.2017 – 13.10.2017 1133 Sira 06.10.2017 – 13.10.2017 1134 Ramdurg 07.10.2017 – 14.10.2017 1135 Haveri 09.10.2017 – 16.10.2017 1136 Athani 10.10.2017 – 17.10.2017 1137…

Photos of Jana Jaagruthi Samavesh Done on Oct 2nd
We bring to you, some photos of Jana Jagruthi Samavesh done on the eve of Gandhi Jayanti. ” order_by=”sortorder” order_direction=”ASC” returns=”included” maximum_entity_count=”500″]